ತಾರೀಕು ೪-೧೧-೨೦೧೪ ರಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀಯುತ ನಂದಿಕೇಶ ರವರು ಶಾಲೆಗೆ ಭೇಟಿನೀಡಿದರು .
---------------------------------------------------------------------------
ನಮ್ಮ ಸರಕಾರಿ ಶಾಲೆಗೆ ಭೇಟಿ ನೀಡಿದ ನಮ್ಮ ವಾರ್ಡ್ ಮೆಂಬರ್ ಹಾಗು ಪಂಚಾಯತ್ ಅಧ್ಯ ಕ್ಷೆ ಯಾದ ಶ್ರೀಮತಿ ಶಂಶಾದ್ ಶುಕೂರ್ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ಸುಂದರಿ . ಆರ್ ಶೆಟ್ಟಿ ಅವರು ಮಧ್ಯಾಹ್ನ ದ ಬಿಸಿಯೂಟವನ್ನು ಮಕ್ಕಳಿಗೆ ಬಡಿಸಿ ತಾವೂ ಮಕ್ಕಳೊಂದಿಗೆ ಕುಳಿತು ಬಿಸಿಯೂಟದ ಸವಿಯನ್ನುಸವಿದರು .
No comments:
Post a Comment